ಗುಡಿ ಒಂದಿದೆ.
ವಿಗ್ರಹಗಳಿಲ್ಲ.
ಚಂದದ ಕೆತ್ತನೆಯ ಕಂಬಗಳು,
ಮೆಟ್ಟಿಲುಗಳ ಏರಿಸಿದ
ಗರ್ಭಗುಡಿಯ ಬಾಗಿಲು ತೆರೆದಿದೆ
ದೇವರ ವಿಗ್ರಹಗಳು-ಈಗಿಲ್ಲ.
ಕಲೆಯ ದೇಗುಲದಲ್ಲಿ ಶಿಲ್ಪಿಯೇ ದೇವರು.
ಎಲ್ಲಾ ಚಂದ ಇದ್ದಿದ್ದಾಗ ಹೇಗೆಲ್ಲ ಇದ್ದಿರಬಹುದು?
ಜನ ಜಂಗುಳಿ ಜಾತ್ರೆ, ಆಗ ಆರತಿ ಇದ್ದೀತೆ?
ಶಂಕು ಜಾಗಟೆ ಮೊಳಗಿರಬಹುದೇ?
ನಮ್ಮ ಕರ್ನಾಟಕ
ನಮ್ಮ ಹೆಮ್ಮೆ✨