ಲೇಬಲ್‌ಗಳು

ಬುಧವಾರ, ಮೇ 13, 2020

ಗುಡಿ ಒಂದಿದೆ...

ಗುಡಿ ಒಂದಿದೆ.
ವಿಗ್ರಹಗಳಿಲ್ಲ.
ಚಂದದ ಕೆತ್ತನೆಯ ಕಂಬಗಳು,
ಮೆಟ್ಟಿಲುಗಳ ಏರಿಸಿದ
ಗರ್ಭಗುಡಿಯ ಬಾಗಿಲು ತೆರೆದಿದೆ
ದೇವರ ವಿಗ್ರಹಗಳು-ಈಗಿಲ್ಲ.

ಕಲೆಯ ದೇಗುಲದಲ್ಲಿ ಶಿಲ್ಪಿಯೇ ದೇವರು.
ಎಲ್ಲಾ ಚಂದ ಇದ್ದಿದ್ದಾಗ ಹೇಗೆಲ್ಲ ಇದ್ದಿರಬಹುದು?
ಜನ ಜಂಗುಳಿ ಜಾತ್ರೆ, ಆಗ ಆರತಿ ಇದ್ದೀತೆ?
ಶಂಕು ಜಾಗಟೆ ಮೊಳಗಿರಬಹುದೇ?

ನಮ್ಮ ಕರ್ನಾಟಕ
ನಮ್ಮ ಹೆಮ್ಮೆ✨ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ