ಹಚ್ಚಿಟ್ಟ ದೀಪಕ್ಕೆ
ಗುರಿಯೇ ಇಲ್ಲ,
ನಡೆಯುವ ದಾರಿಗೆ ನೆಲೆಯೇ ಇಲ್ಲ,
ಮನುಷ್ಯ ಜನ್ಮವಿದು ಬೆಲೆಯೇ ಇಲ್ಲ.
ಅರಿವು ಕಾಣದ ಮರುಳೆ!
೧೭/೭/೧೪
______________________________
ಜಾರಿತೇನೋ ತಿಳಿಯದು
ಕಳೆಯಿತೇನೋ ಕಾಣದು
ಸುಪ್ತ ಮನಸ್ಸಿನ ಗುಪ್ತ ವಿಚಾರ ಹೇಳಲೇನೂ ತೋಚದು.
_____________________________
ಮೌನದ ಕನ್ನಡಿ ಮರೆತಿಹುದು ನಿನ್ನ,
ಪ್ರವಾಹದ ತೊರೆಯಲ್ಲಿ ಮುಳುಗಿಹುದು ಬಣ್ಣ,
ಮೌನ ಕೇಳಿದವರಿಲ್ಲ.
ಬಣ್ಣ ಕಾಣದವರಿಲ್ಲ.
_____________________________
ನಡೆಯುವ ದಾರಿಗೆ ನೆಲೆಯೇ ಇಲ್ಲ,
ಮನುಷ್ಯ ಜನ್ಮವಿದು ಬೆಲೆಯೇ ಇಲ್ಲ.
ಅರಿವು ಕಾಣದ ಮರುಳೆ!
೧೭/೭/೧೪
______________________________
ಜಾರಿತೇನೋ ತಿಳಿಯದು
ಕಳೆಯಿತೇನೋ ಕಾಣದು
ಸುಪ್ತ ಮನಸ್ಸಿನ ಗುಪ್ತ ವಿಚಾರ ಹೇಳಲೇನೂ ತೋಚದು.
_____________________________
ಮೌನದ ಕನ್ನಡಿ ಮರೆತಿಹುದು ನಿನ್ನ,
ಪ್ರವಾಹದ ತೊರೆಯಲ್ಲಿ ಮುಳುಗಿಹುದು ಬಣ್ಣ,
ಮೌನ ಕೇಳಿದವರಿಲ್ಲ.
ಬಣ್ಣ ಕಾಣದವರಿಲ್ಲ.
_____________________________
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ